ಇಂಡಿಯಾ ಕೇರ್ ಫೌಂಡೇಷನ್ ಕಾರ್ಯನಿರ್ವಹಣಾಧಿಕಾರಿ ಮೀನಾ ದವೆ ಮಾತನಾಡಿ ‘ಮಾನವೀಯ, ಸಾಮಾಜಿಕ ಉದ್ದೇಶಗಳಿಗಾಗಿ ದೇಶ ದಾದ್ಯಂತ ನಿಧಿ ಸಂಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹಲವು ಸಂಘಟನೆಗಳು ಅಭಿಯಾನಕ್ಕೆ ಕೈಜೋ ಡಿಸಿವೆ. 2018ರ ಆವೃತ್ತಿಯಲ್ಲಿ ಸುಮಾರು ₹ 5 ಕೋಟಿ ನಿಧಿ ಸಂಗ್ರಹವಾಗಿತ್ತು. ಈ ಸಾಲಿನಲ್ಲಿ ಅಧಿಕವಾಗುವ ನಿರೀಕ್ಷೆಯಿದೆ ಎಂದರು.