ಪ್ರೇರಕ ಬ್ಯಾಂಕ್ಗಳಲ್ಲಿ ಜಾರಿಯಾಗಿರುವ ಗಣಕಯಂತ್ರ ಇಂಕ್ರಿಮೆಂಟ್ ಜಾರಿಗೊಳಿಸಬೇಕು. ಗ್ರಾಮೀಣ ಬ್ಯಾಂಕ್ಗಳಲ್ಲಿರುವ ಎಲ್ಲ ಕ್ಯಾಜುವಲ್ ನೌಕರರನ್ನು ಕಾಯಂಗೊಳಿಸಬೇಕು. ಅಲ್ಲದೇ ಐಬಿಎ ಮಾದರಿಯಲ್ಲಿ ಸಂಧಾನ ವೇದಿಕೆ ಸ್ಥಾಪಿಸಬೇಕು ಎಂದು ಪ್ರತಿಭಟನಾ ನಿರತ ಬ್ಯಾಂಕ್ ಸಿಬ್ಬಂದಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.