ಮಾರ್ಚ್ 24ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ‘ಹಾರ್ನ್ ನಾಟ್ ಓಕೆ ಪ್ಲೀಸ್’ ಜಾಗೃತಿಗಾಗಿ ಆಯೋಜಿಸಿರುವ ಟ್ವೆಂಟಿ–20 ಕಪ್ ಪ್ರದರ್ಶನ ಪಂದ್ಯದಲ್ಲಿ ರಹಾನೆ ಕೂಡ ಆಡುತ್ತಿದ್ದಾರೆ. tಭಾರತ ತಂಡದ ಆಟಗಾರರಾದ ಯುವರಾಜ್ ಸಿಂಗ್, ಕೆ.ಎಲ್.ರಾಹುಲ್, ದಿನೇಶ್ ಕಾರ್ತಿಕ್, ಹರಭಜನ್ ಸಿಂಗ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ ಕೂಡ ಈ ಪಂದ್ಯದಲ್ಲಿ ಆಡಲಿದ್ದಾರೆ.