ಹೊನ್ನಾವರ (ಉತ್ತರಕನ್ನಡ): ಸರ್ಬಿಯಾ ದೇಶ ದ ನೊವಿಸಾಡ ನಗರದಲ್ಲಿ ನಡೆ ಯಲಿರುವ ಅಂಗ ವಿಕಲರ 16ನೇ ಐಪಿಸಿಎ ವಿಶ್ವ ವೈಯಕ್ತಿಕ ಚೆಸ್ ಚಾಂಪಿ ಯನ್ ಷಿಪ್ನಲ್ಲಿ ಇಲ್ಲಿನ ಸಮರ್ಥ. ಜೆ.ರಾವ್ ಭಾರತವನ್ನು ಪ್ರತಿನಿಧಿಸಲಿ ದ್ದಾರೆ.
ಚೆಸ್ ಟೂರ್ನಿ ಈ ತಿಂಗಳ 30ರವರೆಗೆ ನಡೆಯಲಿದೆ. ಟೂರ್ನಿಯಲ್ಲಿ ಭಾಗವಹಿಸಲು ₹ 2.5 ಲಕ್ಷ ವೆಚ್ಚವಾಗಲಿದ್ದು ಸಿಂಡಿಕೇಟ್ ಬ್ಯಾಂಕ್ ₹1 ಲಕ್ಷ ಭರಿಸಲಿದೆ ಎಂದು ಸಮರ್ಥ ತಿಳಿಸಿದ್ದಾರೆ.
ಇಲ್ಲಿನ ಎಸ್.ಡಿ.ಎಂ. ಪಿ.ಯು ಕಾಲೇಜಿನ ಪ್ರಥಮ ವರ್ಷದ ಕಾಮರ್ಸ್ ವಿದ್ಯಾರ್ಥಿಯಾದ ಸಮರ್ಥ, ಜಗದೀಶ ರಾವ್ ಹಾಗೂ ವಿನುತಾ ಭಟ್ ಅವರ ಪುತ್ರ.