‘ತಮಗೆ ಸೂಕ್ತ ಎನಿಸುವ ವಧು– ವರರನ್ನು ಆಯ್ಕೆ ಮಾಡಿಕೊಳ್ಳಲು ವೇದಿಕೆಯನ್ನು ಒದಗಿಸಿಕೊಡಲಾಗಿತ್ತು. ನೂರಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು. ವಿಚ್ಛೇದಿತರಿಗಾಗಿ ನಡೆದ ಪ್ರತ್ಯೇಕ ಸಮಾವೇಶದಲ್ಲಿಯೂ ಹೆಚ್ಚಿನ ಮಂದಿ ಭಾಗವಹಿಸಿದ್ದರು’ ಎಂದು ಗುರು ಅಸೋಸಿಯೇಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ದುಂಡಪ್ಪನವರ ಹೇಳಿದರು.