‘ಹಿಂದೆ ಜಾತ್ರೆಯೆಂದರೆ ಸಾಕು ಖುಷಿಯಿಂದ ಗಾಡಿ ಕಟ್ಟಿಕೊಂಡು ಅದರಲ್ಲಿ ಪಾತ್ರೆ, ಹುಲ್ಲು, ದವಸ ಧಾನ್ಯ ತುಂಬಿಕೊಂಡು ಬಂದು ವಾರಗಟ್ಟಲೆ ಜಾತ್ರೆಯಲ್ಲಿ ಉಳಿದುಕೊಳ್ಳುತ್ತಿದ್ದೆವು. ತಮ್ಮ ರಾಸುಗಳನ್ನು ಮಾರಿ, ಇಲ್ಲಿಯೇ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದೆವು. ಈಗ ಅದೆಲ್ಲಾ ಸಾಧ್ಯವಾಗದ ಮಾತಾಗಿದೆ. ಕೇವಲ ಬಹುಮಾನಕ್ಕೆ ಸಾಕುವಂತಾಗಿದೆ‘ ಎಂದವರು ಹೆಬ್ಬೂರಿನ ರೈತ ಮರಿಯಪ್ಪ.