ಬರಗೂರು ರಾಮಚಂದ್ರಪ್ಪ, ಜಿ.ರಾಮಕೃಷ್ಣ, ಪ್ರೊ.ಷ.ಶೆಟ್ಟರ್, ಕೆ.ಮರುಳಸಿದ್ದಪ್ಪ, ಎಸ್.ಚಂದ್ರಶೇಖರ್, ರಾಜಪ್ಪ ದಳವಾಯಿ, ವಸುಂಧರಾ ಭೂಪತಿ, ಓ. ಅನಂತರಾಮಯ್ಯ ಮತ್ತಿತರರು ಸೇರಿ ಈ ಪತ್ರ ಬರೆದಿದ್ದು,‘ಈ ನಡೆ ಕನ್ನಡ ಮತ್ತು ಕರ್ನಾಟಕದ ಅಸ್ಮಿತೆಯ ಆಶಯಕ್ಕೆ ಧಕ್ಕೆ ಉಂಟು ಮಾಡುತ್ತದೆ. ಅಲ್ಲದೆ, ಇದರಿಂದ ಶೈಕ್ಷಣಿಕ ಸ್ವಾಯತ್ತತೆಯೂ ನಾಶವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.