<p><strong>ಬೆಂಗಳೂರು:</strong> ತನ್ನ ಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ರೌಡಿಯೊಬ್ಬನನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.</p>.<p>ಕಾಟನ್ಪೇಟೆ ಸಮೀಪದ ಅಂಜನಪ್ಪ ಗಾರ್ಡನ್ನಲ್ಲಿ ಮಂಗಳವಾರ ರಾತ್ರಿ ಈ ಪ್ರಕರಣ ನಡೆದಿದೆ. ಸತ್ಯ (30)<br />ಕೊಲೆಯಾದವನು.</p>.<p>ಸಿಟಿ ಮಾರ್ಕೆಟ್ನಲ್ಲಿ ಮನೆಗೆ ಹೋಗುವಾಗ ಪ್ರಶಾಂತ್ ರಸ್ತೆ ಬದಿಗೆ ಉಗಿದಿದ್ದ. ಆಗ ಅಲ್ಲೇ ಕುಳಿತಿದ್ದ ಸತ್ಯನ ಮೇಲೆ ಆ ಎಂಜಲು ಸಿಡಿದಿತ್ತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತನ್ನ ಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ರೌಡಿಯೊಬ್ಬನನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.</p>.<p>ಕಾಟನ್ಪೇಟೆ ಸಮೀಪದ ಅಂಜನಪ್ಪ ಗಾರ್ಡನ್ನಲ್ಲಿ ಮಂಗಳವಾರ ರಾತ್ರಿ ಈ ಪ್ರಕರಣ ನಡೆದಿದೆ. ಸತ್ಯ (30)<br />ಕೊಲೆಯಾದವನು.</p>.<p>ಸಿಟಿ ಮಾರ್ಕೆಟ್ನಲ್ಲಿ ಮನೆಗೆ ಹೋಗುವಾಗ ಪ್ರಶಾಂತ್ ರಸ್ತೆ ಬದಿಗೆ ಉಗಿದಿದ್ದ. ಆಗ ಅಲ್ಲೇ ಕುಳಿತಿದ್ದ ಸತ್ಯನ ಮೇಲೆ ಆ ಎಂಜಲು ಸಿಡಿದಿತ್ತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>