ಬೆಂಗಳೂರಿನಲ್ಲಿ ನೆಲೆಸಿರುವ ಪಟ್ಟಣದ ರವಿಶಂಕರ, ನಾರಾಯಣನ ಮಿತ್ರರಾದ ವಿದ್ಯಾವಿನಾಯಕ ಕಿರುತೆರೆ ಕಿರಣ್, ಶ್ರೀಹರ್ಷ, ಅಚ್ಯುತ, ವಿನಾಯಕ, ಲಹರಿ, ಬಿ.ಎನ್.ಸುರೇಶ್, ತ್ರಿವೇಣಿ ಗಂಗಾಧರ, ಸ್ಥಳೀಯರಾದ ಬಿ.ಕೆ.ಶ್ರೀನಿವಾಸ್, ಎಚ್.ವಿ. ಗುಂಡಣ್ಣ, ಬಿ.ಕೆ. ಗೋಪಿನಾಥ್, ಬಿ.ಎಸ್.ಹರ್ಷಿತಾ, ಸತೀಶ್, ಗಂಗಾಧರ್, ಸುಪ್ರಿತ್ ಇತರರು ಈ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.