ರಂಗೋಲಿ ಸಿನಿಮಾ ಪತ್ರಿಕೆ, ಸ್ಟ್ರಾಂಗ್ ಇಂಡಿಯಾ, ರಾಜಋಷಿ ಪಾಕ್ಷಿಕ ಪತ್ರಿಕೆ ಸಂಪಾದಕರಾಗಿ,ಸ್ಟ್ರಾಂಗ್ ಇಂಡಿಯಾ ಪತ್ರಿಕೆಯಲ್ಲಿ ಸಂಪಾದಕ, ಪ್ರಕಾಶಕರಾಗಿ ದುಡಿದಿದ್ದರು. 1984ರಲ್ಲಿ ಇವರ ಸಂಘಟನೆಯ ಅಡಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅಂತ್ಯಕ್ರಿಯೆ ನಗರದ ಚಾಮರಾಜಪೇಟೆಯ ವೀರಶೈವ ರುದ್ರಭೂಮಿಯಲ್ಲಿ ನಡೆಯಿತು.