ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ ಸೈನಿಕರಾದ ಜಯರಾಮ್ ಮತ್ತು ಚೌಡಪ್ಪ ಅವರನ್ನು ಸನ್ಮಾನಿಸಲಾಯಿತು ಬೋಸ್ ಜೀವನಾಧಾರಿತ ಪುಸ್ತಕವನ್ನು ವಿತರಿಸಲಾಯಿತು. ಸೆಂಥಿಲ್ ಕುಮಾರ್, ಅಮಾನುಲ್ಲಾ, ಸೆಂಥೀಲ್ ಕುಮಾರ್, ಪ್ರಕಾಶ್, ಹೃದಯನಾಥ್ ನಾಗರಾಜು, ಕೇಶವ್, ಶಿವಕುಮಾರ್ ಇದ್ದರು.