ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಾಗಿದ್ದ ಗುಜರಾತ್ನ ಪ್ರಭಾವಿ ನಾಯಕ ಗೋರ್ಧನ್ ಝಡಫಿಯಾ ಅವರಿಗೆ ರಾಷ್ಟ್ರೀಯ ರಾಜಕಾರಣದಲ್ಲಿ ಸ್ಥಾನ ನೀಡಲಾಗಿದ್ದು, ಉತ್ತರ ಪ್ರದೇಶದ ಉಸ್ತುವಾರಿ ನೀಡಿರುವುದು ಅಚ್ಚರಿ ಮೂಡಿಸಿದೆ. ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಅವರನ್ನು ರಾಜಸ್ಥಾನಕ್ಕೆ ಮತ್ತು ಉತ್ತರಾಖಂಡಗೆ ತಾವರಚಂದ್ ಗೆಹ್ಲೊಟ್ ಅವರನ್ನು ನೇಮಿಸಲಾಗಿದೆ.