ಸೀತೆಯನ್ನು ಬಿಡುಗಡೆ ಮಾಡುವಂತೆ ರಾವಣನ ಮನವೊಲಿಸಲು ಶ್ರೀರಾಮನು ಅಂಗದನನ್ನುಲಂಕೆಗೆ ಕಳುಹಿಸಿದ್ದ. ಇದು ರಾವಣನ ಜತೆಗೆ ಯುದ್ಧ ತಪ್ಪಿಸಲು ರಾಮನಿಗೆ ಇದ್ದ ಕೊನೆಯ ಅವಕಾಶವಾಗಿತ್ತು. ಅದೇ ರೀತಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇರುವ ಕೊನೆಯ ಅವಕಾಶ ಇದು ಎಂದು ಬೆದರಿಕೆಯ ದಾಟಿಯಲ್ಲಿಯೇ ವಿಎಚ್ಪಿಯ ಹಿರಿಯ ಮುಖಂಡ ಭೋಲೇಂದ್ರ ಸೈದನ್ ಮಾತನಾಡಿದ್ದಾರೆ.