‘ನಕ್ಸಲ್ ಪೀಡಿತ ಪ್ರದೇಶಗಳ ಜನರು, ಮುಖ್ಯವಾಗಿ ಬುಡಕಟ್ಟು ಜನಾಂಗದವರೊಂದಿಗೆ ಮಾತುಕತೆ ನಡೆಸಬೇಕು. ನಂತರ, ಇತರ ಸಮುದಾಯಗಳೊಂದಿಗೆ, ವ್ಯಾಪಾರಿಗಳು, ಪೊಲೀಸರು, ಅರೆಭದ್ರತಾ ಪಡೆಗಳು, ಸಾಮಾಜಿಕ ಗುಂಪುಗಳು, ಪತ್ರಕರ್ತರು, ಬುದ್ಧಿಜೀವಿಗಳೊಂದಿಗೆ ಚರ್ಚೆ ನಡೆಸಿ ನಕ್ಸಲ್ ಸಮಸ್ಯೆಗೆ ನಿಶ್ಚಿತ
ಪರಿಹಾರ ಕಂಡುಹಿಡಿಯಬೇಕಿದೆ’ ಎಂದು ಅವರು ಹೇಳಿದ್ದಾರೆ.