ನ್ಯಾಯಮೂರ್ತಿಗಳಾದ ಎಸ್.ಸಿ.ಧರ್ಮಾಧಿಕಾರಿ ಮತ್ತು ಜಿ.ಎಸ್.ಪಾಟೀಲ್ ಅವರಿದ್ದ ಪೀಠಕ್ಕೆ ಈ ಮಾಹಿತಿ ನೀಡಿದ ಸಿಬಿಐ ಕಾನ್ಸೂಲ್ ಅನಿಲ್ ಸಿಂಗ್, ‘ವಿದೇಶಿ ಸಂಸ್ಥೆಯ ತಜ್ಞರು ಭಾನುವಾರ ಆಗಮಿಸಲಿದ್ದಾರೆ. ಪ್ರಕ್ರಿಯೆ ಪೂರ್ಣಗೊಳ್ಳಲು 30 ದಿನವಾಗಲಿದೆ’ ಎಂದರು. ಆರೋಪಿಗಳು ಆಯುಧವನ್ನು ಸಮುದ್ರಕ್ಕೆ ಎಸೆದಿದ್ದರು.