ಜೋಧಪುರ ರಾಷ್ಟ್ರೀಯ ಹೆದ್ದಾರಿ ಕಪಾರ್ದಾ ಗ್ರಾಮದಲ್ಲಿ ಈ ಅಪಘಾತ ನಡೆದಿದೆ. ಜೈಸಲ್ಮೇರ್ನಿಂದ ಅಜ್ಮೀರ್ ಕಡೆಗೆ ಇವರೆಲ್ಲ ಎಸ್ಯುವಿಯಲ್ಲಿ ಹೊರಟಿದ್ದರು ಎಂದು ಬಿಲಾರ ಪೊಲೀಸ್ ಠಾಣಾಧಿಕಾರಿ ಸೀತಾರಾಂ ಖೋಜ ಹೇಳಿದ್ದಾರೆ. ‘ಕ್ವೀನ್ ಹರೀಶ್ ಸಾವು ಜಾನಪದ ಕ್ಷೇತ್ರಕ್ಕೆ ದೊಡ್ಡ ನಷ್ಟ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.