‘ಭದ್ರತೆ ಮೇಲೆ ನನಗೆ ನಂಬಿಕೆಯಿಲ್ಲ. ನನ್ನ ಜೀವಕ್ಕೆ ಯಾವುದೇ ರಕ್ಷಣೆ, ಭದ್ರತೆ ಬೇಕಾಗಿಲ್ಲ. ನನಗೆ ಭದ್ರತೆ ನೀಡಲು ಮುಂದಾದರೆ ನಾನು ದೆಹಲಿಯನ್ನು ಬಿಟ್ಟುಬೇರೆಡೆ ಹೋಗುತ್ತೇನೆ’ ಎಂಬುದಾಗಿ ಗಾಂಧೀಜಿ ಹೇಳಿದ್ದರು. ಒಂದು ವೇಳೆ ಗಾಂಧೀಜಿ ಹಠ ಹಿಡಿಯದೆ, ಭದ್ರತೆ ಪಡೆಯಲು ಒಪ್ಪಿಕೊಂಡಿದ್ದರೆ ಅವರ ಹತ್ಯೆಯನ್ನುತಡೆಯಬಹುದಿತ್ತು ಎಂದು ಅವರು ಹೇಳಿದ್ದಾರೆ.