‘ಪ್ರಜಾಪ್ರಭುತ್ವ ವ್ಯವಸ್ಥೆಗೆಕಪ್ಪುಹಣ ಒಂದು ರೋಗವಿದ್ದಂತೆ. ಚುನಾವಣಾ ಬಾಂಡ್ ಮೂಲಕ ಕಪ್ಪುಹಣ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಯಾರು ಬಾಂಡ್ ಖರೀದಿಸುತ್ತಾರೋ ಅವರು ಕೆವೈಸಿ ಅರ್ಜಿ ಭರ್ತಿ ಮಾಡಬೇಕು. ರಾಜಕೀಯ ಪಕ್ಷಗಳು ಒಂದು ಬ್ಯಾಂಕ್ನಿಂದ ಮಾತ್ರ ಈ ಹಣ ಪಡೆದುಕೊಳ್ಳಬಹುದು’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಮಾಹಿತಿ ನೀಡಿದರು.