ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಹಿನ್ನೆಲೆಯಾಗಿ ಹೊಂದಿರುವ ಈ ಚಿತ್ರ ನೋಡಿರುವುದು ನೆನಪಿದೆಯೇ? ನರ್ಮದಾ ತಟದಲ್ಲಿ ಪಟೇಲರ ಬೃಹತ್ ಪ್ರತಿಮೆ ಅನಾವರಣಕ್ಕೆ ಕೆಲ ದಿನಗಳ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಈ ಚಿತ್ರ ‘ಏಕತಾ ಪ್ರತಿಮೆ’ಯ ಹಿನ್ನೆಲೆಯಲ್ಲಿ ಬಡತನದ ವೈರುಧ್ಯ ಬಿಂಬಿಸುತ್ತದೆ ಎಂದು ಹಲವರು ಬರೆದುಕೊಂಡರು.