ಕೆ.ವಿ.ಥಾಮಸ್, ಕೆ.ಸಿ.ವೇಣುಗೋಪಾಲ್, ಕೆ.ಸುರೇಶ್, ಆ್ಯಂಟೊ ಆ್ಯಂಟನಿ, ಎಂ.ಕೆ.ರಾಘವನ್ (ಕಾಂಗ್ರೆಸ್), ಪಿ.ಕರುಣಾಕರನ್, ಪಿ.ಕೆ.ಬಿಜು (ಸಿಪಿಎಂ), ಎನ್.ಕೆ.ಪ್ರೇಮಚಂದ್ರನ್ (ಆರ್ಎಸ್ಪಿ), ಜೋಸ್ ಕೆ.ಮಣಿ (ಕೇರಳ ಕಾಂಗ್ರೆಸ್–ಮಣಿ), ಜೋಸ್ ಜಾರ್ಜ್ (ಪಕ್ಷೇತರ) ನಿಯೋಗದಲ್ಲಿ ಇದ್ದರು.
**
ಸಬ್ಸಿಡಿ ದರದಲ್ಲಿ ಹೊಸ ಎಲ್ಪಿಜಿ ಸಿಲಿಂಡರ್
ಪ್ರವಾಹದಿಂದಾಗಿ ಅಡುಗೆ ಅನಿಲ ಸಿಲಿಂಡರ್ ಕಳೆದುಕೊಂಡಿರುವ ಕೇರಳದ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ಒದಗಿಸುವ ಪ್ರಸ್ತಾವಕ್ಕೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅನುಮೋದನೆ ನೀಡಿದ್ದಾರೆ.