ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಗಮನ ಸೆಳೆದ ಟ್ವೀಟ್‌ಗಳು

Last Updated 14 ಮಾರ್ಚ್ 2019, 20:34 IST
ಅಕ್ಷರ ಗಾತ್ರ

ಮೋದಿಯವರೇ, ಸರ್ಕಾರ ಬದಲಾವಣೆಯಾಗುವ ಮುನ್ನ ಒಂದು ಬಾರಿಯಾದರೂ ಸುದ್ದಿಗೋಷ್ಠಿ ನಡೆಸಿ. ಇಲ್ಲವಾದರೆ, ಇಡೀ ಐದು ವರ್ಷಗಳ ಅವಧಿಯಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸದ ಏಕೈಕ ಪ್ರಧಾನಿ ಎಂಬ ಅಪಖ್ಯಾತಿ ಇತಿಹಾಸದಲ್ಲಿ ಉಳಿದುಬಿಡುತ್ತದೆ

-ಶತ್ರುಘ್ನ ಸಿನ್ಹಾ, ಬಿಜೆಪಿ ಬಂಡಾಯ ನಾಯಕ

*

ಮೆಹಬೂಬಾ ಮುಫ್ತಿ ಅವರು ರಾಷ್ಟ್ರೀಯತೆಯ ಮುಖವಾಡ ಧರಿಸಿ, ದೇಶಕ್ಕೆ ದ್ರೋಹ ಬಗೆದಿದ್ದಾರೆ. ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಪಾಕಿಸ್ತಾನ ಪರ ಅಜೆಂಡಾ ಪಾಲಿಸಿದ್ದಾರೆ. ಪ್ರತ್ಯೇಕ ರಾಜ್ಯ ಉದ್ದೇಶವಿಟ್ಟುಕೊಂಡು ಕಾಶ್ಮೀರದಲ್ಲಿ ಒಡೆದಾಳುವ, ಕೋಮು ರಾಜಕಾರಣ ಮಾಡಿದ್ದಾರೆ

-ಬ್ರಿಗೇಡಿಯರ್ (ನಿವೃತ್ತ) ಅನಿಲ್ ಗುಪ್ತಾ, ಬಿಜೆಪಿ ವಕ್ತಾರ

*

ಮೋದಿ ಕೆಲಸ ಮಾಡಿದ್ದು ಕಡಿಮೆ, ಮಾಡಿದ ಮೋಡಿ ಜಾಸ್ತಿ! ಹಾಗಾಗಿ ಅವರು ರಾಜಕಾರಣಿಗಿಂತ ಸಿನಿಮಾ ನಟರಂತೆ ತೋರುತ್ತಾರೆ. ದೇಶ ತೀವ್ರ ಸಮಸ್ಯೆಗಳಿಗೆ ಈಡಾಗಲು ಅವರೇ ಕಾರಣ.

-ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT