ಅಂಬೇರ್ನಾಥ್ ನೇತಾಜಿ ಮೈದಾನದಲ್ಲಿ ’ಭಾರತದ ಸಂವಿಧಾನ‘ ಕುರಿತಾಗಿ ಅಠವಳೆ ಅವರ ಭಾಷಣ ನಿಗದಿಯಾಗಿತ್ತು. ರಾತ್ರಿ 10.15ರ ವೇಳೆಗೆ ಅಠವಳೆ ಅವರಿಗೆ ಮಾಲೆಹಾಕಿದ ಮುಂದಾದ ಗೋಸವಿ, ನಂತರ ಹಲ್ಲೆಗೆ ಮುಂದಾಗಿದ್ದಾನೆ. ಸ್ಥಳದಲ್ಲಿದ್ದ ಪಕ್ಷದ ಕಾರ್ಯಕರರ್ತರುಸುಮಾರು 20ರಿಂದ 30 ಮಂದಿ ಸಭಿಕರು ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಆತನನ್ನು ಬಿಡಿಸಿ ವಶಕ್ಕೆ ಪಡೆದಿದ್ದಾರೆ.