ಎಂಗೇಜಿಂಗ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂಬ ಕಾರ್ಯಕ್ರಮವನ್ನುದ್ದೇಶಿಸಿಮಾತನಾಡಿದ ಸ್ವಾಮಿ, ವಸಾಹತುಶಾಹಿ ಬರುವ ಮುನ್ನ ಭಾರತ ಮತ್ತು ಚೀನಾ ಕ್ರಮವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿದ್ದವು.ನಾವು ನೆಹರೂ ಮಾಡಿದಂತೆ ಚೀನಾಕ್ಕೆ ಒಂದೆಡೆ ಪ್ರೋತ್ಸಾಹ ನೀಡಿ ಇನ್ನೊಂದೆಡೆ ಹಗೆತನ ಸಾಧಿಸುವ ಮೂಲಕ ಡೋಲಾಯಮಾನ ಮಾಡಬಾರದು.ನಾವು ಸಾಮಾನ್ಯ ಅಂಗಣವೊಂದನ್ನು ಕಂಡುಕೊಳ್ಳಬೇಕು ಎಂದಿದ್ದಾರೆ.