2009ರಲ್ಲಿ ನಡೆದ ಕಂದಮಹಲ್ ಘಟನೆಗೆ ಬಿಜೆಪಿ ಕೋಮವಾದದಬಣ್ಣ ಹಚ್ಚಲು ಯತ್ನಿಸಿದಕ್ಕೆನಾವು ಎನ್ಡಿಎ ಮೈತ್ರಿಕೂಟದಿಂದ ಹೊರ ಬಂದೆವು ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ. ಕೇಂದ್ರದಲ್ಲಿ ವಾಜಪೇಯಿ ಸರ್ಕಾರಕ್ಕೆ ಬಿಜೆಡಿಬೆಂಬಲ ನೀಡಿತ್ತು. ನಾವು ಎನ್ಡಿಎ ಮೈತ್ರಿಕೂಟವನ್ನು 11 ವರ್ಷ ಬೆಂಬಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.