ಮುಂಬೈ: ನಮ್ಮ ಯೋಧರ ಮೇಲೆ ದಾಳಿ ನಡೆದ ನಂತರನಾವುನಿರ್ದಿಷ್ಟ ದಾಳಿ ಮಾಡಿದ್ದೆವು.ಕೆಲವರು ಕೇಳುತ್ತಾರೆ ನಿರ್ದಿಷ್ಟ ದಾಳಿ ಅಂದರೆ ಏನು? ಸಾಕ್ಷ್ಯ ಎಲ್ಲಿದೆ ಎಂದು? ಅದಕ್ಕೆ ಉತ್ತರವಾಗಿ ನಾನು ಹೇಳುವುದೇನೆಂದರೆ ರಾಹುಲ್ ಗಾಂಧಿಗೆ ಬಾಂಬ್ ಕಟ್ಟಿ ಅವರನ್ನು ಬೇರೆ ದೇಶಕ್ಕೆ ಕಳುಹಿಸಬೇಕಾಗಿತ್ತು.ಹಾಗಾದರೆ ಅವರಿಗೆ ಅದು ಏನೆಂದು ತಿಳಿಯುತ್ತಿತ್ತು ಎಂದಿದ್ದಾರೆ ಬಿಜೆಪಿ ನಾಯಕಿ ಪಂಕಜಾ ಮುಂಡೆ.