ವಕೀಲ ನಾರಾಯಣಸ್ವಾಮಿ ಮಾತನಾಡಿ ಜನಪದ ಸಂಸ್ಕೃತಿಗೆ ಆಚರಣೆಯೇ ಬೆನ್ನೆಲುಬು ಎಂದರು. ದೇಗುಲದ ಭಕ್ತಮಂಡಳಿ ಸಂಚಾಲಕಿ ಮಂಜುಳಾ ಶ್ರೀನಿವಾಸ್, ಪೂಜಾರಿ ಗೋವಿಂದರಾಜು, ರತ್ನಮ್ಮ, ಕೃಷ್ಣಕುಮಾರ್, ಎಂಜಿನಿಯರ್ ದಿವ್ಯಶ್ರೀ, ಬಾಲಾಜಿ, ಹರೀಶ್, ಗಿರೀಶ್ ಕುಮಾರ್ ಮುಳಕಟ್ಟಮ್ಮ ದೇವಿಯ ಜನಪದ ಹಿನ್ನೆಲೆ ಕುರಿತು ಮಾತನಾಡಿದರು.