ಬಹಳ ದಿನಗಳಿಂದ ನಾವು ಕರೆಯುತ್ತಿದ್ದೆವು, ಮಂಗಳವಾರ ದೇವಸ್ಥಾನದಕ್ಕೆ ಬಂದಿದ್ದ ಮೋಹನ್ ಭಾಗವತ್ ಅವರು ಕೆಲ ಸಮಯ ದೇವಸ್ಥಾನದಲ್ಲಿ ಕಾಲಕಳೆದರು ಎಂದು ದಗಡುಸೇಟ್ ಹಲವಾಯಿ ಗಣಪತಿ ದೇವಸ್ಥಾನದ ಉತ್ಸವ ಮುಖ್ಯಸ್ಥ ಹೇಮಂತ್ ರಾಸ್ನೆ ಹೇಳಿದರು.ದೇವಸ್ಥಾನದ ಟ್ರಸ್ಟಿಗಳೊಂದಿಗೆ ಭಾಗವತ್ ಸಂವಾದ ನಡೆಸಿದರು. ಅಲ್ಲದೆ, ದೇವಸ್ಥಾನದ ಕೆಲಸಗಳನ್ನು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.