ಅಕಸ್ಮಾತ್ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಗೊಂಡಲ್ಲಿ ಬಿಜೆಪಿ ಸೋಲನುಭವಿಸಲಿದೆ. ಹಾಗಾಗಿ ನಾವು ಕಾಂಗ್ರೆಸ್ಗೆ ಬೆಂಬಲ ನೀಡಬೇಕಾಗಿದೆ. ಜೊತೆಗೆಕಾಂಗ್ರೆಸ್ಪ್ರಾದೇಶಿಕವಾಗಿ ಎಲ್ಲೆಲ್ಲಿ ಬಲವಾಗಿನೆಲೆಯೂರಿದೆಯೋ ಅಂತಹ ಕಡೆ ಕಾಂಗ್ರೆಸ್ಗೆ ಹೆಚ್ಚಿನ ಬೆಂಬಲ ಕೊಡಬೇಕು. ಈ ಮೂಲಕ ಸರ್ವಾಧಿಕಾರ ಆಡಳಿತ ನಡೆಸಲು ಚಿಂತನೆ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಪಾಠ ಕಲಿಸಬೇಕು. ಈ ಪರಿಸ್ಥಿತಿಯನ್ನು ಎದುರಿಸಲು ಮುಂದಾಗದಿದ್ದಲ್ಲಿ, ದೇಶದಲ್ಲಿನ ಹೀನಾಯ ಪರಿಸ್ಥಿತಿ ಇನ್ನೂ ಮುಂದುವರೆಯಲಿದೆ.