‘ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಹಲವುಆಯ್ಕೆಗಳಿವೆ.ಅದರೆ, ಇತರರೊಂದಿಗೆ ಸೇರಿ ಸರ್ಕಾರರಚಿಸುವ ಪಾಪವನ್ನು ನಾವು ಮಾಡುವುದಿಲ್ಲ. ನಾವು ಯಾವಾಗಲು ಸತ್ಯದ ರಾಜಕೀಯ ಮಾಡುತ್ತಾ ಬಂದಿದ್ದೇವೆ. ನಾವು ಅಧಿಕಾರದಾಹಿಗಳಲ್ಲ,’ ಎಂದು ಶಿವಸೇನೆಯ ವರಿಷ್ಠಉದ್ಧವ್ಠಾಕ್ರೆ ಹೇಳಿರುವುದಾಗಿಸಂಜಯ್ ರಾವತ್ ಇದೇ ವೇಳೆ ಮಾಧ್ಯಮಗಳಿಗೆತಿಳಿಸಿದ್ದಾರೆ.