ಇದಕ್ಕೂ ಹಿಂದೆ ಮಂಗಳವಾರ (ಮೇ 28) ಟಿಎಂಸಿಯ ಸುಬ್ರಾನ್ಶು ರಾಯ್, ತುಷಾರ್ ಕಾಂತಿ ಭಟ್ಟಾಚಾರ್ಯ, ಸಿಪಿಎಂನ ದೇವೇಂದ್ರ ರಾಯ್ ಅವರು 50–60 ಕಾರ್ಪೊರೇಟರ್ಗಳೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಸುಬ್ರಾನ್ಶು ರಾಯ್ ಅವರು ಬಿಜೆಪಿಯ ಮುಕುಲ್ ರಾಯ್ ಅವರ ಪುತ್ರನಾಗಿದ್ದು, ಹಲವು ದಿನಗಳ ಹಿಂದೆಯೇ ಪಕ್ಷದಿಂದ ಅಮಾನತುಗೊಂಡಿದ್ದರು.