‘ಮಂಗಗಳ ದೇಹದ ಭಾಗಗಳನ್ನು ಹೊನ್ನಾವರದ ಕೆಎಫ್ಡಿ ನಿಯಂತ್ರಣ ಘಟಕಕ್ಕೆಕಳುಹಿಸಲಾಗಿದೆ.ಅಲ್ಲಿಂದ ಶಿವಮೊಗ್ಗದ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತದೆ. ವರದಿ ಬಂದ ನಂತರವೇ ಮಂಗಗಳ ಸಾವಿಗೆ ಕಾರಣ ತಿಳಿಯಲಿದೆ. ಮಂಗಗಳು ಸತ್ತ ಪ್ರದೇಶಗಳ ಸುತ್ತಮುತ್ತ ಶುಕ್ರವಾರ ತೆರಳಿ, ಜ್ವರ ಇದ್ದವರ ಬಗ್ಗೆ ಮಾಹಿತಿ ಪಡೆಯಲಿದ್ದೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅರ್ಚನಾ ನಾಯಕ ತಿಳಿಸಿದ್ದಾರೆ.