‘ಈ ಪಟ್ಟಿ ತಯಾರಿಸುವ ವೇಳೆ ಕೈಗಾರಿಕೋದ್ಯಮಿಗಳು, ಹೂಡಿಕೆದಾರರ ಅಭಿಪ್ರಾಯವನ್ನು ಕೂಡ ವಿಶ್ವಬ್ಯಾಂಕ್ ಸಂಗ್ರಹಿಸುತ್ತದೆ. ಈ ನಿಟ್ಟಿನಲ್ಲಿ, ಸಿಐಐ ಜೊತೆಗೆ ಕೆಲಸ ಮಾಡಲು ರಾಜ್ಯಸರ್ಕಾರ ಉತ್ಸುಕವಾಗಿದ್ದು, ಇದೇ ವರ್ಷದ ನ.3ರಿಂದ 5ರವರೆಗೆ ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನೂ ಆಯೋಜಿಸಲಾಗುತ್ತಿದೆ’ ಎಂದರು.