<p><strong>ರಾಮನಗರ</strong>: ಸದ್ಯ ಕಾಂಗ್ರೆಸ್ನ ಭದ್ರಕೋಟೆ ಆಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವಶಕ್ಕೆ ಬಿಜೆಪಿ ಯತ್ನಿಸುತ್ತಿದೆ.</p>.<p>2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರ ಲೋಕಸಭಾ ಕ್ಷೇತ್ರದ ಬದಲು ಬೆಂಗಳೂರು ಗ್ರಾಮಾಂತರ ಎಂಬ ಹೊಸ ಕ್ಷೇತ್ರ ಸೃಷ್ಟಿಯಾಯಿತು.</p>.<p>ಅಲ್ಲಿಂದ ಎರಡು ಸಾರ್ವತ್ರಿಕ ಚುನಾವಣೆಗಳು, ಒಂದು ಉಪ ಚುನಾವಣೆ ನಡೆದಿದೆ. ಕಾಂಗ್ರೆಸ್ನಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಅಭ್ಯರ್ಥಿ ಆಗುವುದು ಖಚಿತ.</p>.<p>ಬಿಜೆಪಿ ಇಲ್ಲಿ ಇನ್ನೂ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಯಾರ ಹೆಸರು ಆಖೈರುಗೊಳ್ಳಲಿದೆ ಎಂಬುದು ಸದ್ಯಕ್ಕೆ ನಿಗೂಢ.</p>.<p><strong>ಆಕಾಂಕ್ಷಿಗಳು</strong><br />ಕಾಂಗ್ರೆಸ್– ಡಿ.ಕೆ. ಸುರೇಶ್<br />ಬಿಜೆಪಿ: ಸಿ.ಪಿ.ಯೋಗೇಶ್ವರ್, ತುಳಸಿ ಮುನಿರಾಜುಗೌಡ, ಎಂ.ರುದ್ರೇಶ್<br />ಮತದಾರರ ಸಂಖ್ಯೆ:</p>.<p><br /><strong>ವಿಧಾನಸಭೆ ಕ್ಷೇತ್ರವಾರು ಬಲಾಬಲ</strong><br />ಕಾಂಗ್ರೆಸ್–4: ಕನಕಪುರ, ರಾಜರಾಜೇಶ್ವರಿನಗರ, ಆನೇಕಲ್, ಕುಣಿಗಲ್<br />ಜೆಡಿಎಸ್–3: ರಾಮನಗರ, ಚನ್ನಪಟ್ಟಣ, ಮಾಗಡಿ<br />ಬಿಜೆಪಿ–1: ಬೆಂಗಳೂರು ದಕ್ಷಿಣ</p>.<p><strong>ಹಿಂದಿನ ಚುನಾವಣೆಗಳ ಫಲಿತಾಂಶ</strong><br />2009 -ವಿಜೇತರು: ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್)<br />ಗೆಲುವಿನ ಅಂತರ: 1,30,275</p>.<p>ಶೇಕಡವಾರು ಮತಗಳಿಕೆ:<br />ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್); 44.73<br />ಸಿ.ಪಿ.ಯೋಗೇಶ್ವರ್ (ಬಿಜೆಪಿ): 32.92<br />ತೇಜಸ್ವಿನಿ ಗೌಡ (ಕಾಂಗ್ರೆಸ್): 17.48<br />ಇತರೆ: 4.87</p>.<p>–––––</p>.<p>2014<br />ವಿಜೇತರು: ಡಿ.ಕೆ.ಸುರೇಶ್<br />ಗೆಲುವಿನ ಅಂತರ: 2,31,480</p>.<p>ಶೇಕಡವಾರು ಮತಗಳಿಕೆ:<br />ಡಿ.ಕೆ.ಸುರೇಶ್ (ಕಾಂಗ್ರೆಸ್): 44.85<br />ಪಿ. ಮುನಿರಾಜುಗೌಡ (ಬಿಜೆಪಿ): 28.95<br />ಪ್ರಭಾಕರ ರೆಡ್ಡಿ (ಜೆಡಿಎಸ್): 21.84<br />ಇತರರು: 4.36</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಸದ್ಯ ಕಾಂಗ್ರೆಸ್ನ ಭದ್ರಕೋಟೆ ಆಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವಶಕ್ಕೆ ಬಿಜೆಪಿ ಯತ್ನಿಸುತ್ತಿದೆ.</p>.<p>2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರ ಲೋಕಸಭಾ ಕ್ಷೇತ್ರದ ಬದಲು ಬೆಂಗಳೂರು ಗ್ರಾಮಾಂತರ ಎಂಬ ಹೊಸ ಕ್ಷೇತ್ರ ಸೃಷ್ಟಿಯಾಯಿತು.</p>.<p>ಅಲ್ಲಿಂದ ಎರಡು ಸಾರ್ವತ್ರಿಕ ಚುನಾವಣೆಗಳು, ಒಂದು ಉಪ ಚುನಾವಣೆ ನಡೆದಿದೆ. ಕಾಂಗ್ರೆಸ್ನಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಅಭ್ಯರ್ಥಿ ಆಗುವುದು ಖಚಿತ.</p>.<p>ಬಿಜೆಪಿ ಇಲ್ಲಿ ಇನ್ನೂ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಯಾರ ಹೆಸರು ಆಖೈರುಗೊಳ್ಳಲಿದೆ ಎಂಬುದು ಸದ್ಯಕ್ಕೆ ನಿಗೂಢ.</p>.<p><strong>ಆಕಾಂಕ್ಷಿಗಳು</strong><br />ಕಾಂಗ್ರೆಸ್– ಡಿ.ಕೆ. ಸುರೇಶ್<br />ಬಿಜೆಪಿ: ಸಿ.ಪಿ.ಯೋಗೇಶ್ವರ್, ತುಳಸಿ ಮುನಿರಾಜುಗೌಡ, ಎಂ.ರುದ್ರೇಶ್<br />ಮತದಾರರ ಸಂಖ್ಯೆ:</p>.<p><br /><strong>ವಿಧಾನಸಭೆ ಕ್ಷೇತ್ರವಾರು ಬಲಾಬಲ</strong><br />ಕಾಂಗ್ರೆಸ್–4: ಕನಕಪುರ, ರಾಜರಾಜೇಶ್ವರಿನಗರ, ಆನೇಕಲ್, ಕುಣಿಗಲ್<br />ಜೆಡಿಎಸ್–3: ರಾಮನಗರ, ಚನ್ನಪಟ್ಟಣ, ಮಾಗಡಿ<br />ಬಿಜೆಪಿ–1: ಬೆಂಗಳೂರು ದಕ್ಷಿಣ</p>.<p><strong>ಹಿಂದಿನ ಚುನಾವಣೆಗಳ ಫಲಿತಾಂಶ</strong><br />2009 -ವಿಜೇತರು: ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್)<br />ಗೆಲುವಿನ ಅಂತರ: 1,30,275</p>.<p>ಶೇಕಡವಾರು ಮತಗಳಿಕೆ:<br />ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್); 44.73<br />ಸಿ.ಪಿ.ಯೋಗೇಶ್ವರ್ (ಬಿಜೆಪಿ): 32.92<br />ತೇಜಸ್ವಿನಿ ಗೌಡ (ಕಾಂಗ್ರೆಸ್): 17.48<br />ಇತರೆ: 4.87</p>.<p>–––––</p>.<p>2014<br />ವಿಜೇತರು: ಡಿ.ಕೆ.ಸುರೇಶ್<br />ಗೆಲುವಿನ ಅಂತರ: 2,31,480</p>.<p>ಶೇಕಡವಾರು ಮತಗಳಿಕೆ:<br />ಡಿ.ಕೆ.ಸುರೇಶ್ (ಕಾಂಗ್ರೆಸ್): 44.85<br />ಪಿ. ಮುನಿರಾಜುಗೌಡ (ಬಿಜೆಪಿ): 28.95<br />ಪ್ರಭಾಕರ ರೆಡ್ಡಿ (ಜೆಡಿಎಸ್): 21.84<br />ಇತರರು: 4.36</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>