ಉಜಿರೆ ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್, ವಿಶ್ವ ಹಿಂದೂ ಪರಿಷತ್ ಘಟಕ, ಭಜರಂಗದಳ ಘಟಕ, ಸಂಗಮ ಯುವಕ ಮಂಡಲ,ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ವೀರಕೇಸರಿ ಕಲ್ಮಂಜ, ನಿಡಿಗಲ್ನ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಕೈ ಜೋಡಿಸಿವೆ. ಲಕ್ಷ್ಮೀ ಗ್ರೂಪ್ನ 175 ಮಂದಿ ಸಹಿತಿ 300 ಯುವಕರು ಪ್ರತಿ ಭಾನುವಾರ ಇಲ್ಲಿ ಶ್ರಮದಾನ ಮಾಡಲಿದ್ದಾರೆ.