ಅಭಿನಂದನಾ ಕಾರ್ಯಕ್ರಮ: ಜನವರಿ 9 ರಂದು ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್–ಸಿಂಧನೂರು, ಮಸ್ಕಿ, ಜ.11 ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ–ಕಲಬುರ್ಗಿ, ಯಾದಗಿರಿ, ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್– ಬೆಳಗಾವಿ, ಚಿಕ್ಕೋಡಿ, ಜ.12 ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ– ರಾಯಚೂರು, ಜ.13 ಉಪಮುಖ್ಯಮಂತ್ರಿ ಲಕ್ಷಣ ಸವದಿ– ದಾವಣಗೆರೆ ಮತ್ತು ಹಾವೇರಿಯಲ್ಲಿ ರ್ಯಾಲಿ ನಡೆಸಲಿದ್ದಾರೆ.