ಅವ್ಯವಹಾರದ ಸಂಬಂಧ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಶೇಖರಗೌಡ, ಜಿಲ್ಲಾ ಪಂಚಾಯಿತಿ ಸಿಇಒಗಳಾಗಿದ್ದ ಎಸ್. ಅಶ್ವತಿ, ಎಚ್. ಬಸವರಾಜೇಂದ್ರ, ಕೆಎಎಸ್ ಅಧಿಕಾರಿಗಳಾದ ಮಮತಾ ಹೊಸಗೌಡರ, ಷಡಕ್ಷರಪ್ಪ, ಭೀಮಾನಾಯ್ಕ್,ತಿಪ್ಪೇಸ್ವಾಮಿ, ಪಿಡಿಒ ಎಸ್. ನಾಗರಾಜ್, ಅಧಿಕಾರಿಗಳಾದ ಬಸವರಾಜ್,ಪೂಜಾ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶಿಸಿದೆ.