ಬೆಂಗಳೂರು: ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೂ ರಾಜ್ಯದಲ್ಲಿ ಕೋವಿಡ್–19 ದೃಢಪಟ್ಟಿರುವ 15 ಹೊಸ ಪ್ರಕರಣಗಳು ವರದಿಯಾಗಿವೆ.
ಹುಬ್ಬಳ್ಳಿಯ ನಾಲ್ವರು, ಮಳವಳ್ಳಿಯ ಮೂರು ಮಂದಿ, ಬೀದರ್ನ ಇಬ್ಬರು, ಬೆಳಗಾವಿ ರಾಯಭಾಗದ ಮೂವರು ಹಾಗೂ ದೊಡ್ಡಬಳ್ಳಾಪುರ, ಬೆಂಗಳೂರು ನಗರ, ಬಾಗಲಕೋಟೆಯ ಮುಧೋಳ್ನ ತಲಾ ಒಬ್ಬ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳು 247ಕ್ಕೆ ಏರಿಕೆಯಾಗಿದೆ.
ಸೋಂಕಿತರಲ್ಲಿ ಈವರೆಗೂ 6 ಮಂದಿ ಸಾವಿಗೀಡಾಗಿದ್ದು, 59 ಮಂದಿ ಗುಣಮುಖರಾಗಿದ್ದಾರೆ.
ಕರ್ನಾಟಕ–247
ಬೆಂಗಳೂರು
77
ಮೈಸೂರು
48
ಚಿಕ್ಕಬಳ್ಳಾಪುರ
09
ದಕ್ಷಿಣ ಕನ್ನಡ
12
ಕಲಬುರ್ಗಿ
13
ದಾವಣಗೆರೆ
03
ಉಡುಪಿ
03
ಬಳ್ಳಾರಿ
06
ತುಮಕೂರು
01
ಕೊಡಗು
01
ಧಾರವಾಡ
06
ಬೀದರ್
13
ಬಾಗಲಕೋಟೆ
09
ಬೆಳಗಾವಿ
17
ಬೆಂಗಳೂರು ಗ್ರಾಮಾಂತರ
05
ಗದಗ
01
ಮಂಡ್ಯ
08
ಉತ್ತರ ಕನ್ನಡ
09
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 15 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 247ಕ್ಕೆ ಏರಿದೆ. ಇದುವರೆಗೆ 59 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. #IndiaFightsCornonapic.twitter.com/n3YFfEmt07