ಈ ವರ್ಷದ ಸಂಭ್ರಮದಲ್ಲಿ ‘ಸಮಕಾಲೀನ ದಲಿತ ಸಾಹಿತ್ಯ ಮತ್ತು ಸಂಘಟನೆ: ಕೆಲವು ಸವಾಲುಗಳು’, ‘ಡಾ. ಗಿರಡ್ಡಿ ಗೋವಿಂದರಾಜ : ಒಂದು ಸಾಂಸ್ಕೃತಿಕ ನೆನಪು’, ‘ಮಹಾತ್ಮ ಗಾಂಧಿ: 150’, ‘ಕೊಡಗು ಮತ್ತು ಕೇರಳದಲ್ಲಿನ ಜಲಪ್ರಳಯಗಳ ಹಿಂದಿನ ನೆಲದ ಸತ್ಯಗಳು‘, ‘ರಂಗಗೀತೆಗಳ ಚರಿತ್ರೆ ಮತ್ತು ವಿಕಾಸ: ಒಂದು ಪ್ರಾತ್ಯಕ್ಷಿಕೆ’ ಸೇರಿದಂತೆ ವಿವಿಧ ವಿಷಯಗಳ ಕುರಿತು ಮೂರು ದಿನ ಚರ್ಚೆ
ನಡೆಯಲಿದೆ.