ರಾಜ್ಯದಲ್ಲಿ 17 ರಿಂದ 18 ಜಿಲ್ಲೆಗಳಲ್ಲಿ ತೀವ್ರ ಮಳೆಯ ಕೊರತೆ ಇದೆ. ಜಲಾಶಯ ಗಳಲ್ಲೂ ಶೇ 30 ರಷ್ಟು ನೀರಿನ ಕೊರತೆ ಇದೆ. 15 ದಿನಗಳಲ್ಲಿ ಕೆರೆ–ಕಟ್ಟೆಗಳು ತುಂಬದೇ ಹೋದರೆ, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದರು. ಬರ ಪ್ರದೇಶಗಳಲ್ಲಿ ಕುಡಿ ಯುವ ನೀರಿನ ಪೂರೈಕೆಗೆ ಆದ್ಯತೆ ನೀಡ ಬೇಕು. ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ ಶೇ 53 ರಷ್ಟಾಗಿದೆ. ರೈತರು ಮತ್ತು ಜನ ಸಾಮಾನ್ಯರ ನೆರವಿಗೆ ಅಧಿ ಕಾರಿಗಳು ಧಾವಿಸಬೇಕು ಎಂದರು.