‘ಈಗ ನಮ್ಮ ಸಿಂಹಿಣಿಯರು ಮಾತ್ರ ಹೊರಗೆ ಬಂದಿದ್ದಾರೆ. ಅಷ್ಟಕ್ಕೇ ‘ಅವರಿಗೆ’ ಬೆವರು ಬರುತ್ತಿದೆ. ನಾವೆಲ್ಲರೂ ಬಂದು ನಿಂತರೆ ‘ಅವರ’ ಕಥೆ ಏನು? ನಾವು ಕೇವಲ 15 ಕೋಟಿ ಮಾತ್ರ ಇದ್ದೇವೆ. ಆದರೆ, 100 ಕೋಟಿ ಇರುವ ‘ನೀವು’ ಅನುಭವಿಸಬೇಕಾಗುತ್ತದೆ, ನೆನಪಿಟ್ಟುಕೊಳ್ಳಿ’ ಎಂದು ಎಚ್ಚರಿಕೆ ನೀಡುವ ರೀತಿಯಲ್ಲಿ ಪಠಾಣ್ ಭಾಷಣ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರ ಭಾಷಣದವಿಡಿಯೊ ಕೂಡ ಈಗ ವೈರಲ್ ಆಗಿದೆ.