ವರ್ಗಾವಣೆಗೊಂಡ ಅಧಿಕಾರಿಗಳು: ಡಾ.ಚೇತನ್ ಸಿಂಗ್ ರಾಥೋಡ್– ರಾಮನಗರ ಎಸ್ಪಿ, ಬಿ.ರಮೇಶ್– ಬಿಡಿಎ ವಿಶೇಷ ಕಾರ್ಯಪಡೆ ಎಸ್ಪಿ, ಕಾರ್ತಿಕ್ ರೆಡ್ಡಿ– ಕೋಲಾರ ಜಿಲ್ಲೆ ಎಸ್ಪಿ, ಧರ್ಮೇಂದ್ರ ಕುಮಾರ್ ಮೀನಾ– ಬೆಂಗಳೂರು ನಿಸ್ತಂತು ವಿಭಾಗದ ಎಸ್ಪಿ, ಡಿ. ಕಿಶೋರ್ ಬಾಬು– ಆಂತರಿಕ ಭದ್ರತಾ ವಿಭಾಗದ ಎಸ್ಪಿ, ಡಾ.ಸಿ.ಬಿ.ವೇದಮೂರ್ತಿ– ರಾಯಚೂರು ಎಸ್ಪಿ, ಡಾ.ಎ.ಎನ್.ಪ್ರಕಾಶ್ ಗೌಡ– ಹಾಸನ ಎಸ್ಪಿ, ಎಚ್.ಡಿ.ಆನಂದ ಕುಮಾರ್– ಚಾಮರಾಜನಗರ ಎಸ್ಪಿ.