‘ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಯಾರೂ ಬಾರದ ಕಾರಣ ಈ ಪ್ರಕರಣ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ವೃದ್ಧೆಯನ್ನು ನೋಡಿಕೊಳ್ಳಲು, ಗಲೀಜು ಮಾಡಿಕೊಂಡಾಗಸ್ವಚ್ಛ ಮಾಡುವವರು ಯಾರೂ ಇಲ್ಲ ಎಂಬ ಕಾರಣಕ್ಕೆ ಸಿಬ್ಬಂದಿ ಅವರನ್ನು ಆಸ್ಪತ್ರೆ ಹೊರವಲಯದ ಚರಂಡಿ ಪಕ್ಕದಲ್ಲಿ ಮಲಗಿಸಿತೆರಳಿದ್ದರು. ರಸ್ತೆ ಬದಿಯಲ್ಲಿದ್ದು ಬಿಸಿಲು, ಚಳಿ, ಗಾಳಿಗೆ ತೀವ್ರವಾಗಿ ನರಳಿ ಅವರು ಅಸುನೀಗಿದ್ದಾರೆ’ ಎಂದು ಸ್ಥಳೀಯರುತಿಳಿಸಿದ್ದಾರೆ.