‘ಬಿಬಿಎಂಪಿಯ ಪೂರ್ವ ವಲಯದ ಇಂದಿರಾನಗರ, ಎಚ್ಎಎಲ್ ಮೂರನೇ ಹಂತದಲ್ಲಿರುವ ಬಹುತೇಕ ಪಬ್ ಮತ್ತು ಬಾರ್ಗಳು ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದವು. ಬೇರೆ ಕಡೆ ಸ್ಥಳ ಸಿಗುವವರೆಗೆ ಹಾಗೂ ಉದ್ಯೋಗಿಗಳು ಪರ್ಯಾಯ ಕೆಲಸ ಹುಡುಕಿಕೊಳ್ಳುವವರೆಗೆ ವಹಿವಾಟು ಮುಂದುವರಿಸಲು ಮಾಲೀಕರು ಅವಕಾಶ ಕೋರಿದ್ದರು. ಇದಕ್ಕೆ ಒಪ್ಪಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಷಾ ತಿಳಿಸಿದರು.
***
ಅಂಕಿ ಅಂಶ