<p><strong>ಉಡುಪಿ:</strong> ಇಬ್ಬರು ಜಾನಪದ ವಿದ್ವಾಂಸರಿಗೆ ‘ಜಾನಪದ ತಜ್ಞ ಪ್ರಶಸ್ತಿ’ ಹಾಗೂ 30 ಮಂದಿ ಕಲಾವಿದರಿಗೆ 2019ನೇ ಸಾಲಿನ ರಾಜ್ಯ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷೆ ಮಂಜಮ್ಮ ಜೋಗತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದರು.</p>.<p>‘ಡಾ.ಜಿ.ಶಂ. ಪರಮಶಿವಯ್ಯ ತಜ್ಞ ಪ್ರಶಸ್ತಿ’ಗೆ ರಾಮನಗರದ ಡಾ.ಚಕ್ಕರೆ ಶಿವಶಂಕರ್ ಹಾಗೂ ‘ಡಾ.ಬಿ.ಎಸ್. ಗದ್ದಿಗಿಮಠ ತಜ್ಞ ಪ್ರಶಸ್ತಿ’ಗೆ ಕಲಬುರ್ಗಿಯ ಡಾ. ಬಸವರಾಜ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ತಜ್ಞ ಪ್ರಶಸ್ತಿಯು ತಲಾ ₹ 50 ಸಾವಿರ, ಸ್ಮರಣಿಕೆ ಹಾಗೂ ಗೌರವ ಪ್ರಶಸ್ತಿ ತಲಾ ₹ 25 ಸಾವಿರ ಮತ್ತು ಸ್ಮರಣಿಕೆಯನ್ನು ಒಳಗೊಂಡಿವೆ ಎಂದು ತಿಳಿಸಿದರು.</p>.<p><strong>ಗೌರವ ಪ್ರಶಸ್ತಿ:</strong></p>.<p>ಬೆಂಗಳೂರು ನಗರ ಜಿಲ್ಲೆಯ ಎಂ. ಗೌರಮ್ಮ (ಜಾನಪದ ಗಾಯನ),</p>.<p>ಬೆಂಗಳೂರು ಗ್ರಾಮಾಂತರ ಜಿಲ್ಲೆಯಲಕ್ಷ್ಮಮ್ಮ (ಭಜನೆ ಪದಗಳು),</p>.<p>ರಾಮನಗರದಅಂಕನಹಳ್ಳಿ ಶಿವಣ್ಣ (ಪೂಜಾ ಕುಣಿತ),</p>.<p>ಕೋಲಾರದ ಅಂಗಡಿ ವೆಂಕಟೇಶಪ್ಪ (ತತ್ವಪದ),</p>.<p>ತುಮಕೂರಿನರಂಗಯ್ಯ (ಜಾನಪದ ಗೀತೆ),</p>.<p>ದಾವಣಗೆರೆಯ ಪಿ.ಜಿ. ಪರಮೇಶ್ವರಪ್ಪ (ವೀರಗಾಸೆ),</p>.<p>ಚಿತ್ರದುರ್ಗದ ತಿಪ್ಪಣ್ಣ (ಗೊರವರ ಕುಣಿತ),</p>.<p>ಚಿಕ್ಕಬಳ್ಳಾಪುರ ಮುನಿರೆಡ್ಡಿ (ಜಾನಪದ ಗಾಯನ),</p>.<p>ಶಿವಮೊಗ್ಗದ ಜಿ.ಸಿ. ಮಂಜಪ್ಪ (ಡೊಳ್ಳು ಕುಣಿತ),</p>.<p>ಮೈಸೂರಿನ ಮಾದಶೆಟ್ಟಿ (ಕಂಸಾಳೆ ಕುಣಿತ),</p>.<p>ಮಂಡ್ಯ ಸ್ವಾಮಿಗೌಡ (ಬೀಸುವ ಪದಗಳು)</p>.<p>ಕೊಡಗಿನ ಜೆ.ಕೆ. ರಾಮು (ಕೊಡವರ ಕುಣಿತ),</p>.<p>ಹಾಸನದ ಕೆ. ಕಪಿನಿಗೌಡ (ಕೋಲಾಟ),</p>.<p>ಚಿಕ್ಕಮಗಳೂರು ಡಾ.ಎಚ್.ಸಿ. ಈಶ್ವರನಾಯಕ (ನಾಟಿ ವೈದ್ಯ)</p>.<p>ಉಡುಪಿಯ ಸಾಧುಪಾಣಾರ (ಭೂತಕೋಲ)</p>.<p>ದಕ್ಷಿಣ ಕನ್ನಡದ ರುಕ್ಮಯ್ಯ ಗೌಡ (ಸಿದ್ಧವೇಷ),</p>.<p>ಬೆಳಗಾವಿಯ ಸಂಕಮ್ಮ (ಸಂಪ್ರದಾಯದ ಪದ),</p>.<p>ಬಾಗಲಕೋಟೆಯ ರುಕ್ಮಿಣಿ ಮಲ್ಲಪ್ಪ (ಮದುವೆ ಹಾಡು),</p>.<p>ಧಾರವಾಡದ ಮಲ್ಲಯ್ಯ ರಾಚಯ್ಯ ತೋಟಗಂಟಿ (ಜಾನಪದ ಸಂಗೀತ),</p>.<p>ಹಾವೇರಿಯ ಹನುಮಂತಪ್ಪ ಧಾರವಾಡ (ಭಜನೆ ಕೋಲಾಟ),</p>.<p>ಗದಗದ ನಾಗರಾಜ ಜಕ್ಕಮ್ಮನವರ್ (ಗೀಗೀ ಪದ),</p>.<p>ವಿಜಯಪುರದ ನಿಂಬೆವ್ವ ಕೆಂಚಪ್ಪಗುಬ್ಬಿ (ಸೋಬಾನೆ ಪದ),</p>.<p>ಉತ್ತರ ಕನ್ನಡದ ಹುಸೇನಾಬಿ (ಸಿದ್ಧಿ ಢಮಾಮಿ ನೃತ್ಯ)</p>.<p>ಕಲಬುರ್ಗಿಯ ಗಂಗಾಧರಯ್ಯ ಸ್ವಾಮಿ ಅಗ್ಗಿಮಠ (ಪುರವಂತಿಕೆ),</p>.<p>ಬೀದರ್ನ ತುಳಸಿರಾಮ ಭೀಮರಾವ ಸುತಾರ (ಆಲದ ಎಲೆಯಿಂದ ಸಂಗೀತ),</p>.<p>ಕೊಪ್ಪಳದ ಶಾಂತವ್ವ (ಲಂಬಾಣಿ ನೃತ್ಯ),</p>.<p>ರಾಯಚೂರಿನ ಸೂಗಪ್ಪ ನಾಗಪ್ಪ (ತತ್ವಪದ),</p>.<p>ಬಳ್ಳಾರಿಯ ವೇಷಗಾರ ಮೋತಿ ರಾಮಣ್ಣ(ಹಗಲುವೇಷ),</p>.<p>ಯಾದಗಿರಿಯ ಶಿವಮೂರ್ತಿ ತನೀಕೆದಾರ (ಗೀಗಿಪದ)</p>.<p>ಚಾಮರಾಜನಗರದ ಗೌರಮ್ಮ (ಸೋಬಾನೆ ಪದ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಇಬ್ಬರು ಜಾನಪದ ವಿದ್ವಾಂಸರಿಗೆ ‘ಜಾನಪದ ತಜ್ಞ ಪ್ರಶಸ್ತಿ’ ಹಾಗೂ 30 ಮಂದಿ ಕಲಾವಿದರಿಗೆ 2019ನೇ ಸಾಲಿನ ರಾಜ್ಯ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷೆ ಮಂಜಮ್ಮ ಜೋಗತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದರು.</p>.<p>‘ಡಾ.ಜಿ.ಶಂ. ಪರಮಶಿವಯ್ಯ ತಜ್ಞ ಪ್ರಶಸ್ತಿ’ಗೆ ರಾಮನಗರದ ಡಾ.ಚಕ್ಕರೆ ಶಿವಶಂಕರ್ ಹಾಗೂ ‘ಡಾ.ಬಿ.ಎಸ್. ಗದ್ದಿಗಿಮಠ ತಜ್ಞ ಪ್ರಶಸ್ತಿ’ಗೆ ಕಲಬುರ್ಗಿಯ ಡಾ. ಬಸವರಾಜ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ತಜ್ಞ ಪ್ರಶಸ್ತಿಯು ತಲಾ ₹ 50 ಸಾವಿರ, ಸ್ಮರಣಿಕೆ ಹಾಗೂ ಗೌರವ ಪ್ರಶಸ್ತಿ ತಲಾ ₹ 25 ಸಾವಿರ ಮತ್ತು ಸ್ಮರಣಿಕೆಯನ್ನು ಒಳಗೊಂಡಿವೆ ಎಂದು ತಿಳಿಸಿದರು.</p>.<p><strong>ಗೌರವ ಪ್ರಶಸ್ತಿ:</strong></p>.<p>ಬೆಂಗಳೂರು ನಗರ ಜಿಲ್ಲೆಯ ಎಂ. ಗೌರಮ್ಮ (ಜಾನಪದ ಗಾಯನ),</p>.<p>ಬೆಂಗಳೂರು ಗ್ರಾಮಾಂತರ ಜಿಲ್ಲೆಯಲಕ್ಷ್ಮಮ್ಮ (ಭಜನೆ ಪದಗಳು),</p>.<p>ರಾಮನಗರದಅಂಕನಹಳ್ಳಿ ಶಿವಣ್ಣ (ಪೂಜಾ ಕುಣಿತ),</p>.<p>ಕೋಲಾರದ ಅಂಗಡಿ ವೆಂಕಟೇಶಪ್ಪ (ತತ್ವಪದ),</p>.<p>ತುಮಕೂರಿನರಂಗಯ್ಯ (ಜಾನಪದ ಗೀತೆ),</p>.<p>ದಾವಣಗೆರೆಯ ಪಿ.ಜಿ. ಪರಮೇಶ್ವರಪ್ಪ (ವೀರಗಾಸೆ),</p>.<p>ಚಿತ್ರದುರ್ಗದ ತಿಪ್ಪಣ್ಣ (ಗೊರವರ ಕುಣಿತ),</p>.<p>ಚಿಕ್ಕಬಳ್ಳಾಪುರ ಮುನಿರೆಡ್ಡಿ (ಜಾನಪದ ಗಾಯನ),</p>.<p>ಶಿವಮೊಗ್ಗದ ಜಿ.ಸಿ. ಮಂಜಪ್ಪ (ಡೊಳ್ಳು ಕುಣಿತ),</p>.<p>ಮೈಸೂರಿನ ಮಾದಶೆಟ್ಟಿ (ಕಂಸಾಳೆ ಕುಣಿತ),</p>.<p>ಮಂಡ್ಯ ಸ್ವಾಮಿಗೌಡ (ಬೀಸುವ ಪದಗಳು)</p>.<p>ಕೊಡಗಿನ ಜೆ.ಕೆ. ರಾಮು (ಕೊಡವರ ಕುಣಿತ),</p>.<p>ಹಾಸನದ ಕೆ. ಕಪಿನಿಗೌಡ (ಕೋಲಾಟ),</p>.<p>ಚಿಕ್ಕಮಗಳೂರು ಡಾ.ಎಚ್.ಸಿ. ಈಶ್ವರನಾಯಕ (ನಾಟಿ ವೈದ್ಯ)</p>.<p>ಉಡುಪಿಯ ಸಾಧುಪಾಣಾರ (ಭೂತಕೋಲ)</p>.<p>ದಕ್ಷಿಣ ಕನ್ನಡದ ರುಕ್ಮಯ್ಯ ಗೌಡ (ಸಿದ್ಧವೇಷ),</p>.<p>ಬೆಳಗಾವಿಯ ಸಂಕಮ್ಮ (ಸಂಪ್ರದಾಯದ ಪದ),</p>.<p>ಬಾಗಲಕೋಟೆಯ ರುಕ್ಮಿಣಿ ಮಲ್ಲಪ್ಪ (ಮದುವೆ ಹಾಡು),</p>.<p>ಧಾರವಾಡದ ಮಲ್ಲಯ್ಯ ರಾಚಯ್ಯ ತೋಟಗಂಟಿ (ಜಾನಪದ ಸಂಗೀತ),</p>.<p>ಹಾವೇರಿಯ ಹನುಮಂತಪ್ಪ ಧಾರವಾಡ (ಭಜನೆ ಕೋಲಾಟ),</p>.<p>ಗದಗದ ನಾಗರಾಜ ಜಕ್ಕಮ್ಮನವರ್ (ಗೀಗೀ ಪದ),</p>.<p>ವಿಜಯಪುರದ ನಿಂಬೆವ್ವ ಕೆಂಚಪ್ಪಗುಬ್ಬಿ (ಸೋಬಾನೆ ಪದ),</p>.<p>ಉತ್ತರ ಕನ್ನಡದ ಹುಸೇನಾಬಿ (ಸಿದ್ಧಿ ಢಮಾಮಿ ನೃತ್ಯ)</p>.<p>ಕಲಬುರ್ಗಿಯ ಗಂಗಾಧರಯ್ಯ ಸ್ವಾಮಿ ಅಗ್ಗಿಮಠ (ಪುರವಂತಿಕೆ),</p>.<p>ಬೀದರ್ನ ತುಳಸಿರಾಮ ಭೀಮರಾವ ಸುತಾರ (ಆಲದ ಎಲೆಯಿಂದ ಸಂಗೀತ),</p>.<p>ಕೊಪ್ಪಳದ ಶಾಂತವ್ವ (ಲಂಬಾಣಿ ನೃತ್ಯ),</p>.<p>ರಾಯಚೂರಿನ ಸೂಗಪ್ಪ ನಾಗಪ್ಪ (ತತ್ವಪದ),</p>.<p>ಬಳ್ಳಾರಿಯ ವೇಷಗಾರ ಮೋತಿ ರಾಮಣ್ಣ(ಹಗಲುವೇಷ),</p>.<p>ಯಾದಗಿರಿಯ ಶಿವಮೂರ್ತಿ ತನೀಕೆದಾರ (ಗೀಗಿಪದ)</p>.<p>ಚಾಮರಾಜನಗರದ ಗೌರಮ್ಮ (ಸೋಬಾನೆ ಪದ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>