ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ನೀಡುವ 2020ನೇ ಸಾಲಿನಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ.ಕೆ.ವೈ.ನಾರಾಯಣ ಸ್ವಾಮಿ ಹಾಗೂ ಪದ್ಮಭೂಷಣ ಡಾ.ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಲೇಖಕಿಡಾ.ಇಂದಿರಾ ಹೆಗಡೆ ಆಯ್ಕೆಯಾಗಿದ್ದಾರೆ.
ಸಿರಿಗನ್ನಡ ಪ್ರಶಸ್ತಿ ₹ 25 ಸಾವಿರ ಮತ್ತು ಸರೋಜಾದೇವಿ ಪ್ರಶಸ್ತಿ ₹ 15 ಸಾವಿರ ನಗದು ಒಳಗೊಂಡಿದೆ.