‘ಜನವರಿ ಮೊದಲ ವಾರ ಸಮ್ಮೇಳನ ಆಯೋಜಿಸುವಂತೆ ಸಲಹೆಗಳು ಬಂದಿವೆ. ಒಟ್ಟು 16 ಸಮಿತಿಗಳನ್ನು ರಚನೆ ಮಾಡಬೇಕಿದೆ. ವಿಚಾರಗೋಷ್ಠಿ ಸಮಿತಿ ಮಾತ್ರ ರಚನೆಯಾಗಿದೆ. ಈ ಸಮಿತಿಯಲ್ಲಿ ಡಾ. ಸಿ.ಎನ್.ರಾಮಚಂದ್ರನ್, ಡಾ. ರಾಜೇಶ್ವರಿ ಮಹೇಶ್ವರಯ್ಯ, ಡಾ. ಶಾರದಾ ಇದ್ದಾರೆ. ಉಳಿದ ಸಮಿತಿಗಳು ಇನ್ನೂ ರಚನೆಯಾಗಿಲ್ಲ’ ಎಂದು ಹೇಳಿದರು.