ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಕನ್ನಡ ಸಂಘ ಬಹರೇನ್ ಸಂಘಟಿಸಿರುವ ಎರಡು ದಿನಗಳ ಪ್ರಥಮ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯ ನಿಜವಾದ ಮಾನದಂಡ ಜೀವಪರ ಸಾಂಸ್ಕೃತಿಕ ಪರಿಸರವೇ ಹೊರತು ಭೌತಿಕ ರಚನೆಗಳಲ್ಲ ಎಂದು ವಿಶ್ಲೇಷಿಸಿದರು.