‘ಶಿವಾಜಿನಗರ ಛೋಟಾ ಹಿಂದೂಸ್ಥಾನ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರು ಸೇರಿದಂತೆ ಎಲ್ಲರೂ ಇದ್ದಾರೆ. ಎಲ್ಲರೂ ಒಗ್ಗಟ್ಟಾಗಿಯೇ ಮುನ್ನಡೆಯಬೇಕು. ಇದರಿಂದ ದೇಶವೂ ಮುನ್ನಡೆಯಲು ಸಾಧ್ಯ. ನಾವೂ ದೇಶದ ಅಭಿವೃದ್ಧಿ ಬಯಸುತ್ತೇವೆ. ದೇಶದ ಅಭಿವೃದ್ಧಿಗಾಗಿ ಭಾರತ ಸರ್ಕಾರ ಮತ್ತು ಮೋದಿಯವರ ಜತೆಗಿರುತ್ತೇವೆ’ ಎಂದು ತಿಳಿಸಿದರು.