‘ಅಧಿಕಾರಕ್ಕೆ ಬಂದ ದಿನದಿಂದ ರೈತರ ಸಾಲ ಮನ್ನಾದ ಹೆಸರನ್ನು ಮಾತ್ರ ಅವರು ಹೇಳುತ್ತಿದ್ದಾರೆ. ರೈತಪರ ಎನ್ನುವ ಅವರು, ಒಂದೇ ಕಂತಿನಲ್ಲಿ₹ 43 ಸಾವಿರ ಕೋಟಿ ಸಾಲಮನ್ನಾ ಮಾಡುವುದಾಗಿ ಹೇಳಿದ ಮಾತನ್ನು ಈಗ ತಿರುಚಿದ್ದಾರೆ. ಇದು ರೈತ ಸಮುದಾಯಕ್ಕೆ ಮಾಡಿದ ಮೋಸ. ಸದನದಲ್ಲಿ ಸೋಮವಾರ ಈ ಕುರಿತು ಪ್ರಸ್ತಾಪಿಸುತ್ತೇನೆ’ ಎಂದು ಕಿಡಿಕಾರಿದರು.