ಜಿರೊ ಟ್ರಾಫಿಕ್ ನಿಂದ ಪಕ್ಷ ಹಾಳು:
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ಜಿರೊ ಟ್ರಾಫಿಕ್ ಮುಖ್ಯ ಕಾರಣ ( ಡಾ ಜಿ.ಪರಮೇಶ್ವರ ಹೆಸರು ಹೇಳದೆ). ಒಮ್ಮೆ ಬಂದು ಹೋದರೆ 500 ಮತಗಳು ಕಡಿಮೆ ಆಗುತ್ತವೆ. ಅಧಿಕಾರ, ಸೌಲಭ್ಯ, ಸೌಕರ್ಯ ಇದೆ ಬಳಸಿಕೊಳ್ತೀನಿ ಅಂದ್ರೆ ಜನರಿಗೆ ಆಗುವ ತೊಂದರೆಗೆ ಯಾರು ಹೊಣೆ ಎಂದು ಹೇಳಿದರು.